ಬೆಂಗಳೂರು: ನಗರದ ನಾಲ್ಕು ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಂಟಲಿಜೆನ್ಸ್ ಡಿಸಿಪಿ ಯಾಗಿದ್ದ ಕೆ. ಸಂತೋಷ್ ಬಾಬು ಅವರನ್ನು ರಾಮನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ರಾಮನಗರ ಎಸ್ಪಿಯಾಗಿದ್ದ ಎಸ್. ಗಿರೀಶ್ ವೈಟ್ ಫೀಲ್ಡ್ ಡಿಸಿಸಿಯಗಿ ವರ್ಗಾವಣೆ ಆಗಿದ್ದಾರೆ.
ಇನ್ನು ಚಿತ್ರದುರ್ಗ ಎಸ್ಪಿಯಾಗಿದ್ದ ಜಿ.ರಾಧಿಕ ಬಿಎಂಟಿಸಿ ಡೈರೆಕ್ಟರ್ ಆಗಿ ಹಾಗೂ ಕೆ. ಪರಶುರಾಮ ಚಿತ್ರದುರ್ಗ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.