Home > ಫೋಟೋ - ವಿಡಿಯೋ
ಫೋಟೋ - ವಿಡಿಯೋ
ಜೆಡಿಎಸ್ ಪಕ್ಷ ಮತ್ತು ನನ್ನ ತಂಟೆಗೆ ಬಂದ್ರೆ ಹುಷಾರ್ - ಮಾಜಿ ಸಿಎಂ ಹೆಚ್ಡಿಕೆ ವಾರ್ನಿಂಗ್
18 Jan 2021 7:49 AM GMTಹೇಗೋ ಸುಭದ್ರವಾಗಿದ್ದೀರಿ ನಾನು ಕೈ ಹಾಕಿದ್ರೆ ಸರಿ ಇರಲ್ಲ
ಸಭೆಯಲ್ಲೇ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ
12 Jan 2021 11:06 AM GMTಡಿಸಿ ರೋಹಿಣಿ ಸಿಂಧೂರಿ ಮತ್ತು ಜೆಡಿಎಸ್ ಶಾಸಕ ಸಾರಾ ಮಹೇಶ್ ಮುಖಾಮುಖಿಯಾಗಿದ್ದು, ಸಭೆಯಲ್ಲೇ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ.
75 ಲಕ್ಷ ಸುಳಿಯಲ್ಲಿ ರಾಧಿಕಾ ಕುಮಾರಸ್ವಾಮಿ?
8 Jan 2021 6:16 AM GMTಸಿಸಿಬಿ ಅಧಿಕಾರಿಗಳು ರಾಧಿಕಾ ಕುಮಾರಸ್ವಾಮಿ ಮುಂದೆ ಇಡಲಿರುವ ಪ್ರಶ್ನೆಗಳು
ಜಾಡ್ಸಿ ಒದ್ದರೆ ಎಲ್ಲಿಗೋಗ್ತಿಯಾ ಗೊತ್ತಾ ನೀನು ರಾಸ್ಕಲ್ - ಸಚಿವ ಜೆ.ಸಿ ಮಾಧುಸ್ವಾಮಿ ಗರಂ
7 Jan 2021 9:41 AM GMTತುಮಕೂರು: ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯ ಗೊತ್ತಾ(?) ರಾಸ್ಕಲ್ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಗರಂ ಆದರು. ತುಮಕೂರಿನಲ್ಲಿಂದು ...
ನನ್ನ ಅಕೌಂಟ್ಗೆ 15 ಲಕ್ಷ ಅಡ್ವಾನ್ಸ್ ಹಾಕಿದ್ದಾರೆ - ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ
6 Jan 2021 10:21 AM GMTಬೆಂಗಳೂರು: ಏನ್ ನಡೀತಿದೆ ಅಂತ ಗೊತ್ತಾಗ್ತಿಲ್ಲ ಇಲ್ಲಿ, ಅವರ ಪ್ರೊಡಕ್ಷನ್ ಹೌಸ್ ಇದೆ ಅವರ ಹೆಂಡ್ತಿ ಕೂಡ ಸಿನಿಮಾ ಮಾಡಿದ್ದಾರೆ. ನನ್ನ ತಂದೆ ತೀರಿ ಹೋದ ಸಂದರ್ಭದಲ್ಲಿ ಪೂಜೆ ಹೇಳಿದರು ಅ...
ಸಿಎಂ ಬಿಎಸ್ವೈಗೆ 25 ಸಾವಿರ ರೂ. ದಂಡ
5 Jan 2021 9:46 AM GMTಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಷನ್ ಆರೋಪ ಹಿನ್ನೆಲೆ ಬಿಎಸ್ವೈ ಸಲ್ಲಿಸಿದ್ದ ರಿಟ್ ಅರ್ಜಿ ರದ್ದುಪಡಿಸಿ, ತನಿಖೆ ಮುಂದುವರೆಸುವಂತೆ ಹೈಕೋರ್ಟ...
ಚಾಮುಂಡಿ ಬೆಟ್ಟಕ್ಕೆ ನಟ ಕಿಚ್ಚ ಸುದೀಪ್ ಭೇಟಿ
4 Jan 2021 5:43 AM GMTಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಇಂದು ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ನೀಡಿ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಬಗ್ಗೆ ಅವರ ಅಳಿಯ ಅನಿರುದ್ಧ್ ಪ್ರತಿಕ್ರಿಯೆ
26 Dec 2020 6:05 AM GMTನಮ್ಮ ಬಾಹುಬಲಿ: ಮಿಮಿಕ್ರಿ ಗೋಪಿ ಜೊತೆ TV5 ವಿಶೇಷ ಸಂದರ್ಶನ
24 Dec 2020 11:22 AM GMTಮಿಮಿಕ್ರಿ ಗೋಪಿ ಜೊತೆ TV5 ವಿಶೇಷ ಸಂದರ್ಶನ
ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
17 Dec 2020 11:08 AM GMTಮತಾಂಧ, ದೇಶದ್ರೋಹಿ ಎಂದು ಜಮೀರ್ ವಿರುದ್ಧ ರೇಣುಕಾಚಾರ್ಯ ಅವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು
ಜೆಡಿಎಸ್ ಮಗುವಿನಂತೆ ಯಾರು ಮಿಠಾಯಿ ತೋರಿಸುತ್ತಾರೆ ಅವರ ಕಡೆ ಹೋಗುತ್ತದೆ - ಹೆಚ್ ವಿಶ್ವಾನಾಥ್
16 Dec 2020 12:16 PM GMTಮೈಸೂರು: ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವ ಇದೆ. ನಿನ್ನೆ ಇಡೀ ಸದನವನ್ನ ವೇದನೆಯಿಂದ ನೋಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ನಿನ್ನೆಯ ಘಟನೆ ಬಗ್ಗೆ ವಿಷಾದ ವ...
ನಾನು ಕರ್ನಾಟಕ ಮುಖ್ಯಮಂತ್ರಿ ಫ್ರೀ ಆಗಿ ಕರ್ಕೊಂಡು ಹೋಗಿ - ಸಾಮಾಜಿಕ ತಾಣದಲ್ಲಿ ವಿಡಿಯೋ ವೈರಲ್
16 Dec 2020 6:34 AM GMTಇದೇನಾ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಜಾಪ್ರಭುತ್ವ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ
15 Dec 2020 11:43 AM GMTಬೆಂಗಳೂರು: ವಿಧಾನ ಪರಿಷತ್ ಹೇಗೆ ನಡೆಯಿತು ಎಂದು ಟಿವಿಯಲ್ಲಿ ನೋಡಿ(!) ಸದನವನ್ನು ನಡೆಸುವುದು ಚೇರ್ಮನ್, ಅವರು ಇಲ್ಲದಾಗ ಡೆಪ್ಯೂಟಿ ಚೇರ್ಮನ್ ಬರ್ತಾರೆ ಎಂದು ವಿರೋಧ ಪಕ್ಷದ ನಾಯಕ, ಮಾಜ...
ಉಪಸಭಾಪತಿಯ ಕತ್ತು ಹಿಡಿದು ಎಳ್ಕೊಂಡು ಹೋಗಿದ್ದು ಇತಿಹಾಸದಲ್ಲೇ ಇಲ್ಲ
15 Dec 2020 9:34 AM GMTನಿನ್ನೆಯೇ ಬಹಿರಂಗವಾಗಿ ಉಪಸಭಾಪತಿಗಳನ್ನು ಕೂರಿಸುವುದಾಗಿ ಹೇಳಿದ್ದೇವೆ