Home > ರಾಜ್ಯ
ರಾಜ್ಯ
COVID ಹೆಚ್ಚಳ: ಬೇಲೂರು ಚೆನ್ನಕೇಶವ ದೇವಸ್ಥಾನ 1 ತಿಂಗಳು ಬಂದ್
16 April 2021 7:25 AM GMTಏಪ್ರಿಲ್15 ರಿಂದ ಮೇ 15ರವರೆಗೆ ಚೆನ್ನಕೇಶವ ದೇವಸ್ಥಾನ ಬಂದ್
SSLC ಪರೀಕ್ಷೆ ರದ್ದು ಪಡಿಸುವುದು ಸರಿಯಲ್ಲ- ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
16 April 2021 7:08 AM GMTಕೊರೊನಾ ನೆಪ ಹೇಳಿ ಪರೀಕ್ಷೆ ರದ್ದು ಮಾಡುವ ಪ್ರಯತ್ನ ಬೇಡ
ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಸಿಬ್ಬಂದಿಗೆ BMTC ಗೇಟ್ ಪಾಸ್
16 April 2021 6:48 AM GMT35 ಸಿಬ್ಬಂದಿ ಕರ್ತವ್ಯದಿಂದ ವಜಾ
ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
16 April 2021 6:18 AM GMTರಾಜ್ಯದಲ್ಲಿ ಈವೆರೆಗೆ 13,112 ಮಂದಿ ಕೊರೊನಾದಿಂದ ಸಾವು
COVID ರೂಲ್ಸ್ ಫಾಲೋ ಮಾಡದಿದ್ರೆ ಮುಲಾಜಿಲ್ಲದೇ ಕ್ರಮ - ಕಮಲ್ ಪಂತ್ ವಾರ್ನಿಂಗ್
16 April 2021 6:17 AM GMTಪ್ರತಿಭಟನೆ ಮಾಡುವವರಿಗೆ ಕಮಲ್ ಪಂತ್ ಎಚ್ಚರಿಕೆ
ಲಾಕ್ಡೌನ್ ಬಗ್ಗೆ ಸ್ಪಷ್ಟ ಸಂದೇಶ ನೀಡಿ: ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ
16 April 2021 5:07 AM GMTಲಾಕ್ಡೌನ್ ಕೊರೊನಗಿಂತಲೂ ಭೀಕರ-ರಾಜ್ಯ ಕಾಂಗ್ರೆಸ್
ಸೇವ್ ಮೈಸೂರು ಅಭಿಯಾನಕ್ಕೆ ಕೈ ಜೋಡಿಸಿದ ಗಾಯಕ ವಾಸು ದೀಕ್ಷಿತ್
16 April 2021 4:52 AM GMTಸಸ್ಯ, ಪಕ್ಷಿಸಂಕುಲ ಕೊಂದು ಹೆಲಿಟೂರಿಸಂ ನಿರ್ಮಿಸುವುದು ಬೇಡ-ಗಾಯಕನ ಮನವಿ
ಇಂದು ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಸಾರಿಗೆ ನೌಕರರ ಪ್ರತಿಭಟನೆ
16 April 2021 4:48 AM GMT10ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ
ರಾಜ್ಯದಲ್ಲಿ ಕೊರೊನಾ ಹೆಚ್ಚಳ; ತುರ್ತು ಸಭೆ ಕರೆದ ಸಿಎಂ ಬಿಎಸ್ವೈ
16 April 2021 4:45 AM GMTಬಿಗಿ ಕ್ರಮದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ ತಾಂತ್ರಿಕ ಸಮಿತಿ
#ಸೇವ್ಮೈಸೂರು ಕ್ಯಾಂಪೇನ್ಗೆ ದುನಿಯ ವಿಜಯ್ ಬೆಂಬಲ
15 April 2021 12:06 PM GMTಸರ್ಕಾರ ಮನವಿ ಮರುಪರಿಶೀಲನೆ ವಿಜಯ್ ಮನವಿ
ಸಾರಿಗೆ ನೌಕರರ ಹೋರಾಟಕ್ಕೆ ರಾಕಿಂಗ್ ಸ್ಟಾರ್ ಬೆಂಬಲ
15 April 2021 7:20 AM GMTಸಾರಿಗೆ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಯಶ್ ಭರವಸೆ
ಸಿಲಿಕಾನ್ ಸಿಟಿಯಲ್ಲಿ ಸಿಕ್ಕಿಬಿದ್ದ ನಾಲ್ವರು ಡ್ರಗ್ ಪೆಡ್ಲರ್ಸ್
15 April 2021 7:14 AM GMT₹20 ಲಕ್ಷ ಮೌಲ್ಯದ ಮಾದಕವಸ್ತುಗಳು ಸಿಸಿಬಿ ಪೊಲೀಸರ ವಶಕ್ಕೆ
ಗುಂಡ್ಲುಪೇಟೆ: ಸ್ನೇಹಿತರೊಂದಿಗೆ ಈಜಲು ಹೋದ ವಿದ್ಯಾರ್ಥಿ ನೀರುಪಾಲು
14 April 2021 2:04 PM GMTಚಂದು ತನ್ನ ಮೂವರು ಸ್ನೇಹಿತರೊಟ್ಟಿಗೆ ತಮ್ಮ ಊರಿನ ಪಕ್ಕದಲ್ಲಿದ್ದ ಬಸವನ ಕೆರೆಯಲ್ಲಿ ಈಜಲು ಹೋಗಿದ್ದರು.
ಸಿಲಿಕಾನ್ ಸಿಟಿಯಲ್ಲಿ ಹತ್ತು ಹೊಸ ಕೋವಿಡ್ ಸೆಂಟರ್ ಓಪನ್ - ಸಿಎಂ ಬಿಎಸ್ವೈ
14 April 2021 11:46 AM GMTಬೆಂಗಳೂರಲ್ಲಿ ಕೊರೊನಾ ಸೋಂಕಿತರಿಗೆ ಮತ್ತೆ 1,500 ಬೆಡ್ ವ್ಯವಸ್ಥೆ
ರೇಖಾಚಿತ್ರದಿಂದ ಬಯಲಾಯ್ತು ಭೀಕರ ಹತ್ಯೆಯ ಸತ್ಯ; ಅಷ್ಟಕ್ಕೂ ನಡೆದಿದ್ದೇನು?
14 April 2021 11:16 AM GMTಪೊದೆಗೆ ಹತ್ತಿದ್ದ ಬೆಂಕಿಗೆ ಶವ ಎಸೆದು ಕೈ ತೊಳೆದುಕೊಂಡ ಆರೋಪಿಗಳ ಬಂಧನ
ರಾಜ್ಯದಲ್ಲಿ ಲಾಕ್ಡೌನ್ ಬೇಡ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕಮಾರ್
14 April 2021 8:04 AM GMTಸರ್ಕಾರ ನಮ್ಮ ಸಲಹೆ ಪರಿಗಣಿಸಬೇಕು
ಇಂದು ಹೊಸತೊಡುಕು ಸಂಭ್ರಮ: ಮಟನ್ ಖರೀದಿಗೆ ಮುಗಿಬಿದ್ದ ಮಂದಿ..!
14 April 2021 7:33 AM GMTಮಾಂಸದಂಗಡಿಗಳಲ್ಲಿ ಕೊರೊನಾ ನಿಯಮ ಪಾಲನೆ
ಲಾಕ್ಡೌನ್ ಬಿಟ್ಟು ಉಳಿದ ಎಲ್ಲಾ ಕಟ್ಟುನಿಟ್ಟಿನ ಕ್ರಮ - ಸಿಎಂ ಬಿಎಸ್ವೈ
14 April 2021 7:10 AM GMTರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಲಾಕ್ಡೌನ್ ಬಗ್ಗೆ ಪ್ರಸ್ತಾಪವಿಲ್ಲ
ಡಬ್ಬಲ್ ಮರ್ಡರ್ ಕೇಸ್; ಆರೋಪಿ ಕಾಲಿಗೆ ಪೊಲೀಸ್ ಫೈರಿಂಗ್
14 April 2021 6:46 AM GMTಹಣ ಹಾಗೂ ಚಿನ್ನಕ್ಕಾಗಿ ಇಬ್ಬರನ್ನು ಕೊಲೆ ಮಾಡಿದ ಆರೋಪಿ ಅರೆಸ್ಟ್
ಹುಬ್ಬಳ್ಳಿಯಲ್ಲಿ ಯುವಕನ ಭೀಕರ ಹತ್ಯೆ ಬೆಚ್ಚಿಬಿದ್ದ ಜನ
13 April 2021 9:07 AM GMTಮಾಟ..ಮಂತ್ರಕ್ಕಾಗಿ ನಡೀತಾ ಯುವಕನ ಬರ್ಭರ ಹತ್ಯೆ..?
ಸಾರಿಗೆ ಬಸ್ಗಳಿಲ್ಲದೇ ಪ್ರಯಾಣಿಕರ ಪರದಾಟ; ಮೆಜೆಸ್ಟಿಕ್ನಲ್ಲಿ ಖಾಸಗಿ ವಾಹನಗಳ ದರ್ಬಾರ್
13 April 2021 8:40 AM GMTಕ್ಯಾಬ್ ಮತ್ತು ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿ ಆರೋಪ
ಕೊರೊನಾ ದಂಡ: 11 ದಿನಗಳಲ್ಲಿ ಸಿಲಿಕಾನ್ಸಿಟಿಯಲ್ಲಿ ಭಾರೀ ಮೊತ್ತ ಸಂಗ್ರಹ
13 April 2021 8:18 AM GMTನಗರದಲ್ಲಿ ಮಾಸ್ಕ್ ಧರಿಸದ 32,330 ಪ್ರಕರಣ ದಾಖಲು. ಸಾಮಾಜಿಕ ಅಂತರ ಕಾಪಾಡಿಕೊಳ್ಳದ 1,284 ಪ್ರಕರಣ ದಾಖಲು
ಬೇವು ಕೋವಿಡ್ ಬೆಲ್ಲ ಲಸಿಕೆ ಎಲ್ಲರೂ ವ್ಯಾಕ್ಸಿನ್ ಪಡೆಯಿರಿ - ಸಚಿವ ಡಾ.ಕೆ ಸುಧಾಕರ್
12 April 2021 6:44 AM GMTಹಳ್ಳಿಗೆ ಹೋಗೋದು ಕಡಿಮೆ ಮಾಡಿ ಅಂತ ಮನವಿ.
ಇವತ್ತಿನಿಂದ ನಿಮ್ಮ ಬಸ್ಗಳನ್ನ ಓಡಾಡಿಸೋಕೆ ಶುರು ಮಾಡಿ
9 April 2021 7:27 AM GMTಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವಾಗ ಈ ರೀತಿ ಹಠ ಮಾಡೋದು ಎಷ್ಟರ ಮಟ್ಟಿಗೆ ಸರಿ, ನೀವೇ ಯೋಚನೆ ಮಾಡಿ.
ಸಿಎಂ ಬಿಎಸ್ವೈಗೆ ಎರಡು ವರ್ಷ ಅವಕಾಶ ಕೊಟ್ಟಿದ್ದೆ ಹೆಚ್ಚಾಯ್ತು
7 April 2021 9:48 AM GMTನಮ್ಮ ಹೈಕಮಾಂಡ್ ಅಷ್ಟೇನು ವೀಕ್ ಆಗಿಲ್ಲ
ಕೋವಿಡ್ ಹಿನ್ನೆಲೆ ಸಾರಿಗೆ ನೌಕರರು ಪ್ರತಿಭಟನೆ ಮಾಡೋ ಆಗಿಲ್ಲ
6 April 2021 6:50 AM GMTಕೋವಿಡ್ ನಿಯಮ ಉಲ್ಲಂಘಿಸುವಂತಿಲ್ಲ, ಗುಂಪು ಗುಂಪು ಸೇರುವಂತಿಲ್ಲ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವಂತಿಲ್ಲ,
ಪರೀಕ್ಷೆ ಇಲ್ಲದೆ ಪಾಸ್ ಮಾಡೋದಕ್ಕೆ ಖಾಸಗಿ ಶಾಲೆಗಳು ಹಿಂದೇಟು
2 April 2021 12:42 PM GMTಶಿಕ್ಷಣ ಸಚಿವರ ನಿರ್ಧಾರಕ್ಕೆ ಸಿಡಿದೆದ್ದ ಖಾಸಗಿ ಶಾಲೆಗಳ ಒಕ್ಕೂಟಗಳು
ಬಿರುಬೇಸಿಗೆಯಲ್ಲೂ ಜೋರಾಯ್ತು ಬೈ ಎಲೆಕ್ಷನ್ ಕಾವು
2 April 2021 12:31 PM GMTಏಪ್ರಿಲ್ 5 ರ ನಂತರ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರ ಪ್ರಚಾರ
ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು
1 April 2021 7:02 AM GMTರಾಜ್ಯಪಾಲರ ಮುಂದೆ ಯಾಕೆ ಹೋಗಬೇಕಿತ್ತು(?) ಹಿರಿಯರಿದ್ದಾರೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು.
COVID 19 Karnataka Updates: ಇಂದು ರಾಜ್ಯದಲ್ಲಿ 2,975 ಕೋವಿಡ್ 19 ಪತ್ತೆ
30 March 2021 2:48 PM GMTರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,92,779ಕ್ಕೆ ಏರಿಕೆಯಾಗಿದೆ.
ಬಳ್ಳಾರಿಯ ಬಿಸಿಲಿಗೆ ಕೊರೊನಾ ಇರಲ್ಲ ಸತ್ತು ಹೋಗುತ್ತೆ - ಆನಂದ್ ಸಿಂಗ್
30 March 2021 12:05 PM GMTಖಾಸಗಿ ವೈದ್ಯರನ್ನು ಸಭೆ ಕರೆದು ವ್ಯಾಕ್ಸಿನೇಷನ್ ನೀಡಿ ಹಾಕಿಸಲು ಡಿಸಿಗೆ ಸೂಚಿಸಲಾಗಿದೆ.
'ಥೂ...ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು' - ಹೆಚ್. ವಿಶ್ವನಾಥ್ ಕಿಡಿ
25 March 2021 8:33 AM GMTಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ. ಸಿಟಿ ರೌಂಡ್ ಹಾಕಲ್ಲ, ಎಷ್ಟೊರ್ಷ ಆಯ್ತು ಬಂದು.
ಟಿಕಾಯತ್ ವಿರುದ್ಧದ ಕೇಸು ರದ್ದಾಗಬೇಕು - ಮಾಜಿ ಸಿಎಂ ಹೆಚ್ಡಿಕೆ ಆಗ್ರಹ
25 March 2021 5:57 AM GMT''ಹೋರಾಟ ಮಾಡಲು ರೈತರು ದೆಹಲಿಗೇ ಬರಬೇಕಿಲ್ಲ, ದೆಹಲಿಯಂತೆ ಇಲ್ಲೇ ಹೋರಾಟ ಮಾಡಿ,'' ಎಂಬ ಟಿಕಾಯತ್ ಹೇಳಿಕೆಯಲ್ಲಿ ಪ್ರಚೋದನೆ ಏನೂ ಇಲ್ಲ
ಏಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ
25 March 2021 5:37 AM GMTಚುನಾವಣೆಗೆ ಸ್ಪಷ್ಟವಾದ ಮಾರ್ಗಸೂಚಿ ಮಾಡಿಕೊಡಬೇಕು ಎಂದು ಕೇಳಿದ್ದೇನೆ.
ಸಮಾಜದಲ್ಲಿ ಜನರಿಗೆ ಒಳಿತನ್ನ ಬಯಸುವುದಾದರೆ ಬೆಂಬಲಕ್ಕೆ ಬನ್ನಿ
24 March 2021 7:52 AM GMTದೇಶದ ಹಲವು ರಾಜ್ಯಗಳಲ್ಲಿ ಲಾಕ್ಡೌನ್, ಪಾರ್ಷಿಯಲ್ ಲಾಕ್ಡೌನ್ ಜಾರಿಯಲ್ಲಿದೆ.