Home > ರಾಜಕೀಯ
ರಾಜಕೀಯ
ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ - ಸಂಸದ ವಿ. ಶ್ರೀನಿವಾಸ್ ಪ್ರಸಾದ್
15 Jan 2021 12:26 PM GMTಸಿದ್ದರಾಮಯ್ಯ ಗೋಹತ್ಯೆ ವಿಚಾರ ಇಟ್ಟುಕೊಂಡೆ ಚುನಾವಣೆಗೆ ಹೋಗಲಿ
ಸಚಿವ ಸಂಪುಟ ವಿಸ್ತರಣೆ: ಏಳು ಮಂದಿ ಹೆಸರು ಬಹಿರಂಗಪಡಿಸಿದ ಸಿಎಂ ಬಿಎಸ್ವೈ
13 Jan 2021 6:11 AM GMTಮುನಿರತ್ನಗೆ ಸಚಿವ ಸ್ಥಾನ ಮಿಸ್ ಆಗಿದೆ.
ಬಿಎಸ್ವೈ ಸಂಪುಟದಲ್ಲಿ ಏಳು ಶಾಸಕರಿಗೆ ಮಂತ್ರಿ ಸ್ಥಾನ ಸಿಗಲಿದೆ - ಸಚಿವ ಬಿ. ಶ್ರೀರಾಮುಲು
11 Jan 2021 8:21 AM GMTಸಿದ್ದರಾಮಯ್ಯನವರು ಯಡಿಯೂರಪ್ಪನವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ
ನನ್ನನ್ನ ಕೈಬಿಡುವ ವಿಚಾರ ನೋಡಿ ಶಾಕ್ ಆಗಿದ್ದೇನೆ - ಸಚಿವ ಹೆಚ್ ನಾಗೇಶ್
11 Jan 2021 8:03 AM GMTಬಿಎಸ್ವೈ ಸಿಎಂ ಆಗಿರುವವರೆಗೆ ನಾನು ಇರ್ತೇನೆ
ಪರೋಕ್ಷವಾಗಿ ಮಂತ್ರಿ ಸ್ಥಾನಕ್ಕೆ ಬೇಡಿಕೆಯಿಟ್ಟ ಶಾಸಕ ಎನ್ ಮಹೇಶ್
11 Jan 2021 6:16 AM GMTಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲವಿದೆ. ಸಚಿವ ಸ್ಥಾನ ಕೊಡುವುದು ಬಿಡುವುದು ಅವರಿಗೆ ಬಿಟ್ಟದ್ದು. ಕೊಟ್ಟರೆ ಒಳ್ಳೆಯ ಆಡಳಿತ ನಡೆಸಿ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವೆ
ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ - ಸಿಎಂ ಬಿಎಸ್ವೈ ಸ್ಪಷ್ಟನೆ
11 Jan 2021 5:52 AM GMTರೈತರಿಗೆ ಅನುಕೂಲವಾಗುವಂತೆ ಬಜೆಟ್ ಮಂಡಿಸುವೆ
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಅಪ್ಪ-ಮಗ ಇಬ್ಬರು ಸ್ಪರ್ಧೆ - ಸಾ.ರಾ ಮಹೇಶ್
8 Jan 2021 5:43 AM GMTಜಿಟಿಡಿ ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ.
ನಾನು ಮಧ್ಯ ಕರ್ನಾಟಕದ ಹೊನ್ನಾಳಿಯ 'ಅಂಜದ ಗಂಡು' - ಎಂ.ಪಿ ರೇಣುಕಾಚಾರ್ಯ
6 Jan 2021 10:15 AM GMTನಮ್ಮ ಪಕ್ಷದ ವಿರುದ್ಧ ಹೊನ್ನಾಳಿ ಹೊಡೆತ ತೋರಿಸಲ್ಲ, ಪ್ರತಿಪಕ್ಷಗಳ ವಿರುದ್ಧ ಹೊನ್ನಾಳಿ ಹೊಡೆತ ತೋರಿಸುತ್ತೇವೆ
ನಾನು ಅಂಜುವ ಮಗನಲ್ಲ, ಉತ್ತರ ಕರ್ನಾಟಕದವನು, ವಿಜಯಪುರದವನು - ಬಸನಗೌಡ ಪಾಟೀಲ್ ಯತ್ನಾಳ್
6 Jan 2021 10:03 AM GMTಪ್ರವಾಹದ ಸಮಸ್ಯೆ ಬಗ್ಗೆಯೂ ಧ್ವನಿ ಎತ್ತಿದೆ. ಜನರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತಾ(?)
ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿಯಾಗುತ್ತೇನೆ - ಸಿ.ಎಂ ಇಬ್ರಾಹಿಂ
6 Jan 2021 6:48 AM GMTಯಡಿಯೂರಪ್ಪ ಟೆಂಟ್ಗೆ ಬೆಂಕಿ ಬಿದ್ದಿದೆ. ಮೋದಿ ಟೆಂಟ್ಗೂ ಬೆಂಕಿ ಬಿದ್ದಿದೆ. ಎಲ್ಲಾ ಒಂದು ದಿನ ಒಂದೊಂದು ಕಡೆ ಓಡೋಗ್ತಾರೆ
ಕೇಂದ್ರದವರು ಒಪ್ಪಿಗೆ ಕೊಟ್ರೆ ಸಹಜವಾಗಿ ಯಾರ್ ಮಂತ್ರಿ ಆಗಬೇಕೋ ಅವರು ಆಗ್ತಾರೆ
6 Jan 2021 6:23 AM GMTಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ.
ಲಾಕ್ಡೌನ್, ಸೀಲ್ಡೌನ್, ಗಂಟೆ ಹೊಡೆದ್ರೂ ಆರ್ಥಿಕತೆ ಲಾಸ್ ಆಗಿದೆ - ಡಿ.ಕೆ ಶಿವಕುಮಾರ್
5 Jan 2021 8:02 AM GMTನನ್ನ ಮೇಲೂ ಹಲವು ಆರೋಪಗಳಿವೆ. ರಾಜಕೀಯವಾಗಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಬಿಜೆಪಿಯವರ ಮೇಲೆ ಆರೋಪಗಳಿಲ್ವಾ(?)
ಎರಡು ದಿನಗಳಲ್ಲಿ ನಾನು ಮಂತ್ರಿ ಆಗ್ತೀನಿ - ಆರ್ ಶಂಕರ್
5 Jan 2021 7:45 AM GMTನಾನು ಮಂತ್ರಿ ಆಗುವ ಭರವಸೆ ಇದೆ. ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ
'ತಂದೆ-ಮಗ ಒಟ್ಟಿಗೆ ಇದ್ರೆ ತಪ್ಪಾ' - ಎಂ.ಪಿ ರೇಣುಕಾಚಾರ್ಯ ಪ್ರಶ್ನೆ
5 Jan 2021 7:24 AM GMTಯತ್ನಾಳ್ ತಮಗೆ ಬೇಕಾದಾಗ ಸಿಎಂ ಅವರನ್ನು ವೈಭವೀಕರಿಸೋದು, ಬೇಡಾದಾಗ ಬೇಕಾ ಬಿಟ್ಟಿ ಮಾತಾಡೋದು ಬೇಡ
ಕೆಲ ದಿನಗಳಲ್ಲಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ನೋಡಿ - ಮಾಜಿ ಸಚಿವ ಹೆಚ್.ಡಿ ರೇವಣ್ಣ
4 Jan 2021 9:52 AM GMTನಾವು ಯಾವ ಎನ್ಡಿಎ ಯುಪಿಎ ಜೊತೆ ಕೂಡ ಮೈತ್ರಿ ಆಗೋದಿಲ್ಲ, ಇದೆಲ್ಲಾ ಸುಳ್ಳು ಸುದ್ದಿ
ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತೇವೆ
4 Jan 2021 8:17 AM GMTಡಿ.ಕೆ ಶಿವಕುಮಾರ್ ಆರೋಪಗಳಿಗೆ ನಾನು ಮಾತನಾಡಲ್ಲ, ನಮ್ಮ ತಂದೆಯವರು ಅವರ ಆರೋಪಗಳಿಗೆ ಉತ್ತರಿಸುತ್ತಾರೆ
ಸ್ವಾತಂತ್ರ್ಯ ಕಾಲದ ಕಾಂಗ್ರೆಸ್ ಶಾಲಿನ ಬಗ್ಗೆ ನಾನು ಲೇವಡಿ ಮಾಡಿಲ್ಲ - ಹೆಚ್.ಡಿ ಕುಮಾರಸ್ವಾಮಿ
4 Jan 2021 7:33 AM GMTಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನಿಜವಾದ ರಾಜಕಾರಣ ಆರಂಭ
ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ - ಡಿ.ಕೆ ಶಿವಕುಮಾರ್
1 Jan 2021 9:50 AM GMTಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ. ಹೀಗಂತ ಅವರ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಎರಡೂವರೆ ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳ್ತಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ
31 Dec 2020 9:40 AM GMTವಿಭಾಗಾವಾರು ಸಭೆ ಸೇರಿದ ಸಂದರ್ಭದಲ್ಲಿ ಶಾಸಕರು ಅನುದಾನ ಬಿಡುಗಡೆ ಮಾಡುವಂತೆ ಸಲ್ಲಿಸಿದ್ದರು ಆದರೆ ಇನ್ನೂ ಸಿಎಂ ಅನುದಾನ ಬಿಡುಗಡೆ ಮಾಡಿಲ್ಲ
ಸಂಘಟನೆ, ನಾಯಕತ್ವ ಇದ್ದರೆ ಅತಿಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದಕ್ಕೆ ಈ ಚುನಾವಣೆ ಸಾಕ್ಷಿ
31 Dec 2020 7:09 AM GMTಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತಿಹೆಚ್ಚು ಸ್ಥಾನ ಗೆದ್ದಿದ್ದಾರೆ
ಈ ಹೋರಾಟಕ್ಕೆ ಅಡ್ಡಿ ಮಾಡಿದ್ರೆ ನಿಮಗೆ ದೇವರು ಒಳ್ಳೆಯದು ಮಾಡಲ್ಲ
29 Dec 2020 10:52 AM GMTಎಲ್ಲಾ ಪಕ್ಷದ ಕುರುಬ ಸಮಾಜದ ಮುಖಂಡರು ಒಗ್ಗೂಡಬೇಕು. ಇದು ಪಕ್ಷ ಅಥವಾ ಅಧಿಕಾರದ ಮಾತಲ್ಲ, ಸಮುದಾಯ ಮುಖ್ಯ.
ರಾಜಕೀಯಕ್ಕೆ ನೋ ಎಂಟ್ರಿ; ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮೆ ಇರಲಿ - ರಜನಿಕಾಂತ್ ಪತ್ರ
29 Dec 2020 7:08 AM GMTತಮಿಳುನಾಡು: ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡದಿರಲು ತಮಿಳು ಚಿತ್ರರಂಗದ ಸೂಪರ್ಸ್ಟಾರ್ ನಟ ರಜನಿಕಾಂತ್ ಅವರು ನಿರ್ಧರಿಸಿದ್ದಾರೆ. ಡಿಸೆಂ...
ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿ ಆದರೆ ಕಾಂಗ್ರೆಸ್ ಬಗ್ಗೆ ಮಾತಾಡಬೇಡಿ - ಹೆಚ್ಡಿಕೆಗೆ ಡಿಕೆಶಿ ಟಾಂಗ್
28 Dec 2020 11:13 AM GMTನಿಮ್ಮನ್ನ ಎರಡನೇ ಬಾರೀ ಸಿಎಂ ಮಾಡಿದ್ದು ಕಾಂಗ್ರೆಸ್, ಕಾಂಗ್ರೆಸ್ ಶಾಲುವಿಗೆ ವ್ಯಾಲ್ಯೂ ಇಲ್ಲ ಅಂತ ಹೇಳ್ತೀರಾ
ನಮ್ಮ ಕಾರ್ಯಕರ್ತರು ಜೋರಾಗಿ ಮಾತನಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
28 Dec 2020 10:13 AM GMTಕಾಂಗ್ರೆಸ್ಗೆ ಹಿನ್ನಡೆಯಾದರೆ ಬಡವರಿಗೆ ಹಿನ್ನಡೆ ಅಂತ
ಹಸು ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಆದರೆ ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ
28 Dec 2020 8:21 AM GMT12 ವರ್ಷದ ಹಸು, 13 ವರ್ಷದ ಎಮ್ಮೆ ವಧೆ ಮಾಡಲು ಹಿಂದಿನ ಕಾಯ್ದೆಯಲ್ಲಿ ಅವಕಾಶ ಇತ್ತು ಇದನ್ನ ನಾವು ತೆಗೆದು ಹಾಕಿದ್ದೇವೆ.
'ಸಿಗಂದೂರು ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಬಿಎಸ್ವೈಗೆ ದೇವಿ ಶಾಪ ತಟ್ಟಿದೆ'
28 Dec 2020 6:18 AM GMTಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಸರ್ಕಾರಕ್ಕೆ ಕಣ್ಣು, ಕಿವಿ, ಇಲ್ಲ
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ - ಸಿಎಂ ಬಿಎಸ್ವೈ ವಿಶ್ವಾಸ
28 Dec 2020 5:52 AM GMTಜನವರಿ 1ರಿಂದ ಶಾಲೆ ಕಾಲೇಜು ಆರಂಭವಾಗಲಿದೆ
ದೇಶದ ಘನತೆಯ ವಿಚಾರದಲ್ಲಿ ಮೋದಿ ಎಚ್ಚರಿಕೆಯಿಂದ ವರ್ತಿಸುತ್ತಾರೆ - ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
26 Dec 2020 11:02 AM GMTಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಇಲ್ಲ - ಸಚಿವ ಕೆ.ಎಸ್ ಈಶ್ವರಪ್ಪ
26 Dec 2020 10:35 AM GMTಯಾವುದೇ ಒಂದು ಹೇಳಿಕೆ ಜನ ಹಾಗೂ ಪಕ್ಷಕ್ಕೂ ಸೀರಿಯಸ್ ಆಗಬೇಕು. ಆದರೆ, ಅದು ಆಗುತ್ತಿಲ್ಲ.
ಜೆಡಿಎಸ್ ಪಕ್ಷವನ್ನ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ - ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ
26 Dec 2020 7:46 AM GMTಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಕಾಂಗ್ರೆಸ್ನ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಎರಡು ಜೀಪ್ ನಲ್ಲಿ ಚುನಾವಣೆ ಗೆದ್ದರು..! ವಾಜಪೇಯಿ ಮೊದಲ ಚುನಾವಣೆಯ ರೋಚಕ ಸ್ಟೋರಿ..!
25 Dec 2020 10:07 AM GMTಎರಡೇ ಜೀಪ್ ಇತ್ತು.. ಒಂದು ಪಕ್ಷದ್ದು.. ಇನ್ನೊಂದು ಬಾಡಿಗೆಯದ್ದು.. ವಾಜಪೇಯಿಯವರ ಮೊದಲ ಚುನಾವಣೆಯ ಇಂಟರೆಸ್ಟಿಂಗ್ ಸ್ಟೋರಿ..!
ಯಡಿಯೂರಪ್ಪ ಮಾನ-ಮರ್ಯಾದೆ ಇದ್ದರೆ ರಿಸೈನ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
24 Dec 2020 11:05 AM GMTಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಸುಪ್ರೀಂಕೋರ್ಟ್ಗೆ ಬೇಕಾದರೆ ಹೋಗಲಿ. ಕುರ್ಚಿಯಿಂದ ಕೆಳಗಿಳಿದು ಅಲ್ಲಿ ಹೋರಾಟ ಮಾಡಲಿ
ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ ಮಾನಸಿಕ ಅಸ್ತಿತ್ವ ಕಳೆದುಕೊಂಡಿದ್ದಾರೆ - ಸಂಸದ ಡಿಕೆ ಸುರೇಶ್
24 Dec 2020 6:46 AM GMTಸರ್ವ ಪಕ್ಷ ಸಭೆ ಕರೆಯುತ್ತಾರೆ, ಸಲಹೆ ಮಾತ್ರ ಪಡೆಯಲ್ಲ, ಫೋಟೋಗೆ ಪೋಸ್ ಕೊಡೋಕೆ ಸಭೆ ಕರಿತಾರೆ.
ರಾಜ್ಯದಲ್ಲಿನ ನೈಟ್ ಕರ್ಫ್ಯೂ ಬಗ್ಗೆ ಎಲ್ಲರು ಮುಸಿ ಮುಸಿ ನಗುತ್ತಿದ್ದಾರೆ - ಹೆಚ್ ವಿಶ್ವನಾಥ್
24 Dec 2020 6:19 AM GMTನೈಟ್ ಕರ್ಫ್ಯೂನಿಂದ ಯಾವುದೇ ಪ್ರಯೋಜನವಿಲ್ಲ
ಸಿದ್ದರಾಮಯ್ಯ, ಹೆಚ್ಡಿಕೆ, ಡಿ.ಕೆ ಶಿವಕುಮಾರ್ ಎಲ್ಲಾ ವಿಶ್ವಾಸದಿಂದಲೇ ಇರ್ತಾರೆ - ಸಚಿವ ಎಸ್.ಟಿ ಸೋಮಶೇಖರ್
23 Dec 2020 11:03 AM GMTನಾವು ಆ ಕಡೆ, ಈ ಕಡೆ ಇರೋದಿಲ್ಲ. ನಾವು ಬಿಜೆಪಿಗೆ ಬಂದಿದ್ದೇವೆ, ಒಂದೇ ಕಡೆ ಇದ್ದೇವೆ.
ರೂಪಾಂತರ ಕೊರೊನಾದ ಬಗ್ಗೆ ಆತಂಕ ಬೇಕಿಲ್ಲ - ಸಚಿವ ಡಾ.ಕೆ ಸುಧಾಕರ್
23 Dec 2020 5:28 AM GMTರೂಪಾಂತರ ಕೊರೊನಾ ಹರಡದಂತೆ ಕ್ರಮ ತೆಗೆದುಕೊಳ್ಳುತ್ತೇವೆ